ಮುಖ್ಯಾಂಶಗಳು
Heart Attack in Karnataka

Heart Attack in Karnataka: ಕಾರಣಗಳು, ಲಕ್ಷಣಗಳು ಮತ್ತು ಮುಂಜಾಗ್ರತೆ ಕ್ರಮಗಳು

ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ (Heart Attack) ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಒಮ್ಮೆ ವಯಸ್ಸಾದವರಿಗೆ ಮಾತ್ರ ಸೀಮಿತವಾಗಿದ್ದ ಈ ಆರೋಗ್ಯ ಸಮಸ್ಯೆ ಈಗ ಯುವಕರನ್ನೂ

ಮತ್ತಷ್ಟು ಓದಿ
Poorna Chandra Tejaswi Books

Poorna Chandra Tejaswi books: ಪೂರ್ಣಚಂದ್ರ ತೇಜಸ್ವಿ ಅವರ ಕೃತಿಗಳು

ಪೂರ್ಣ ಚಂದ್ರ ತೇಜಸ್ವಿ ಅವರು ಬಹುಮುಖ ಬರಹಗಾರ ಮತ್ತು ಕವಿಯಾಗಿದ್ದು, ಅವರು ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.  ಮಹಾಕವಿ ಕುವೆಂಪು ಅವರ ಮಗನಾಗಿ ಸಾಹಿತ್ಯ ಕುಟುಂಬದಲ್ಲಿ ಜನಿಸಿದ ತೇಜಸ್ವಿ ಅವರು ತಮ್ಮದೇ ಆದ ನೆಲೆಯನ್ನು ಕಂಡುಕೊಂಡವರು.

ಮತ್ತಷ್ಟು ಓದಿ
MS Dhoni Joins ICC Hall of Fame

MS Dhoni Joins ICC Hall of Fame:ಕೂಲ್ ಕ್ಯಾಪ್ಟನ್ ಧೋನಿರವರಿಗೆ ಹಾಲ್ ಆಫ್ ಫೇಮ್, ಕ್ರಿಕೆಟ್‌ನ ಅತ್ಯುನ್ನತ ಗೌರವ!!

ಕ್ರಿಕೆಟ್ ಜಗತ್ತಿನಲ್ಲಿ ಕೆಲವೇ ಕೆಲವು ಆಟಗಾರರು ತಮ್ಮ ಆಟದ ಮೂಲಕ, ನಾಯಕತ್ವದ ಮೂಲಕ ಮತ್ತು ವ್ಯಕ್ತಿತ್ವದ ಮೂಲಕ ಒಂದು ಯುಗವನ್ನೇ ಸೃಷ್ಟಿಸುತ್ತಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅಂತಹ…

ಮತ್ತಷ್ಟು ಓದಿ
Karnataka 2nd PUC Result 2025 online

2nd PUC Result 2025 Karnataka: ದ್ವಿತೀಯ ಪಿಯುಸಿ ಫಲಿತಾಂಶ ಇಲ್ಲಿ ನೋಡಿ! – Direct Link

ಈ ಇಲ್ಲಿ ಫಲಿತಾಂಶವನ್ನು ಹೇಗೆ ಪರಿಶೀಲಿಸುವುದು, ಯಾವ ವೆಬ್‌ಸೈಟ್ ಬಳಸಬೇಕು, ಮತ್ತು ಫಲಿತಾಂಶದ ನಂತರ ಏನು ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ…

ಮತ್ತಷ್ಟು ಓದಿ
agniveer army recruitment 2025

Indian Navy New Recruitment 2025: ಭಾರತೀಯ ನೌಕಾಪಡೆಯಲ್ಲಿ ಆಗ್ನಿವೀರ್ ನೇಮಕಾತಿ ಅರ್ಜಿ ಆಹ್ವಾನ!

ಮೆಟ್ರಿಕ್ ರಿಕ್ರೂಟ್ (MR) ಮತ್ತು ಸೀನಿಯರ್ ಸೆಕೆಂಡರಿ ರಿಕ್ರೂಟ್ (SSR) ಸ್ಥಾನಗಳಿಗೆ ಅಗ್ನೀವೀರ್ ಅಭ್ಯರ್ಥಿಗಳ ನೇಮಕಾತಿಯನ್ನು 02/2025, 01/2026, ಮತ್ತು 02/2026 ಬ್ಯಾಚ್‌ಗಳಿಗಾಗಿ ಭಾರತೀಯ ನೌಕಾಪಡೆ ಘೋಷಿಸಿದೆ.

ಮತ್ತಷ್ಟು ಓದಿ
kuvempu information in kannada

Kuvempu Information in Kannada : ವಿಶ್ವ ಮಾನವ ಸಾಹಿತ್ಯಿಕ ದಿಗ್ಗಜ ಕುವೆಂಪು ಮತ್ತು ಮೈಸೂರು ವಿಶ್ವವಿದ್ಯಾನಿಲಯ

ಪೂರ್ಣ ಹೆಸರು ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ, ಕನ್ನಡ ಸಾಹಿತ್ಯದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು ಮತ್ತು ಪ್ರಭಾವಿ ಕವಿ, ನಾಟಕಕಾರ ಮತ್ತು ಕಾದಂಬರಿಕಾರ…

ಮತ್ತಷ್ಟು ಓದಿ
Free Coaching for UPSC Prelims 2024-25 :SC/ST

Free Coaching for UPSC Prelims 2024-25: SC/ST ಅಭ್ಯರ್ಥಿಗಳಿಗೆ ಉಚಿತ ಯುಪಿಎಸ್ಸಿ ತರಬೇತಿಗೆ ಅರ್ಜಿ ಆಹ್ವಾನ

2024 – 2025ರ ಸಮಾಜ ಕಲ್ಯಾಣದ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ UPSC….

ಮತ್ತಷ್ಟು ಓದಿ

ನಾಲ್ಕು ವರ್ಷಗಳ ಪದವಿ ಯಶಸ್ಸಿಗೆ ಮುಖ್ಯ ಅಲ್ಲಾ!
College is Overated – ಎಲೋನ್ ಮಸ್ಕ್

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಕಂಪನಿಗಳ ಮಾಲಿಕವಿಶ್ವದ 1 ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್, ಕಾಲೇಜು ಶಿಕ್ಷಣವು “ಅತಿಯಾಗಿದೆ” ಎಂದು ಪ್ರತಿಪಾದಿಸುವ ಮೂಲಕ ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಟ್ರಂಪ್ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುವಾಗ, ಮಸ್ಕ್ ಅವರು ನಾಲ್ಕು ವರ್ಷಗಳ ಪದವಿಯನ್ನು ಪಡೆಯುವುದು ಸಾಧನೆಯ ಏಕೈಕ ಮಾರ್ಗವಲ್ಲ ಮತ್ತು ಯಶಸ್ಸಿಗೆ ಪದವಿಗಳು ಅಗತ್ಯವಿಲ್ಲ ಎಂದು ಒತ್ತಿ ಹೇಳಿದರು, ನೈಜ-ಪ್ರಪಂಚದ ಕೌಶಲ್ಯಗಳು, ಸೃಜನಶೀಲತೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಉತ್ಸಾಹವು ಸಾಂಪ್ರದಾಯಿಕ ಶಿಕ್ಷಣಕ್ಕಿಂತ ಹೆಚ್ಚು ಮುಖ್ಯವಾಗಿದೆ. ಮಸ್ಕ್ ಅವರು ಸ್ವಂತ ಅನುಭವದೊಂದಿಗೆ ಅಭಿಪ್ರಾಯ…

ಮತ್ತಷ್ಟು ಓದಿ

ಬೆಂಗಳೂರಿಗೆ ವಿಮಾನ ಟ್ಯಾಕ್ಸಿಗಳು: 19 ನಿಮಿಷದಲ್ಲಿ ವಿಮಾನ ನಿಲ್ದಾಣಕ್ಕೆ!

ಬೆಂಗಳೂರು ನಗರವು ತನ್ನ ಕಗ್ಗಂಟಾದ ವಾಹನ ದಟ್ಟಣೆ (Traffic) ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ಮತ್ತು ಸರ್‍ಲಾ ಏವಿಯೇಷನ್ ಸಹಯೋಗದೊಂದಿಗೆ, ಹೊಸ ಎಲೆಕ್ಟ್ರಿಕ್ eVTOL (ಇಲೆಕ್ಟ್ರಿಕ್ ವರ್ಟಿಕಲ್ ಟೇಕ್ಆಫ್ ಅಂಡ್ ಲ್ಯಾಂಡಿಂಗ್) ವಿಮಾನಗಳನ್ನು ಪರಿಚಯಿಸುತ್ತಿದೆ……

ಮತ್ತಷ್ಟು ಓದಿ

ಎರಡು ತಿಂಗಳ 4000 ಸಾವಿರ ಗೃಹ ಲಕ್ಷ್ಮಿ ಹಣ! ಈಗಲೇ ಚೆಕ್ ಮಾಡಿ

Gruha Lakshmi amount: ಈ ದಿನದಂದು ನಿಮ್ಮ ಖಾತೆಗೆ 4000.ರೂ ಗೃಹಲಕ್ಷ್ಮೀ ಹಣ ಬರಲಿದೆ. ಗೃಹಲಕ್ಷ್ಮಿ ಹಣ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಗೃಹಲಕ್ಷ್ಮಿ ಹಣ ಮಹಿಳೆಯರ ಖಾತೆಗೆ ಬಂದಿಲ್ಲ……

ಮತ್ತಷ್ಟು ಓದಿ
How to apply prize money scholarship

ಸಮಾಜ ಕಲ್ಯಾಣ ಇಲಾಖೆ Prize Money 2024 Apply Online: SC – ST ವಿದ್ಯಾರ್ಥಿ Prize Money ಗೆ ಅರ್ಜಿ ಸಲ್ಲಿಸುವ ವಿಧಾನ!

ಕರ್ನಾಟಕ ಸರ್ಕಾರವು ಪ್ರತಿ ವರ್ಷ ರಾಜ್ಯದ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ವರ್ಗ (ST) ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ (Prize Money) ನೀಡುವ ಯೋಜನೆ ರೂಪಿಸಿದೆ. ಪ್ರಥಮ ದರ್ಜೆ ಎಂದರೆ 60% ಮೇಲೆ ಶೇಕಡಾವಾರು ಅಂಕ ತೆಗಡಿರುವ ವಿದ್ಯಾರ್ಥಿಗಳಿಗೆ ಮತ್ತು ಇದು ವಿಶೇಷವಾಗಿ PUC ಮತ್ತು SSLC ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ. ಈ ಲೇಖನದಲ್ಲಿ, ಈ ಯೋಜನೆಗೆ ಅರ್ಜಿ ಹಾಕುವ ವಿಧಾನ ಮತ್ತು ಅರ್ಹತೆಗಳ ಕುರಿತು ವಿವರ ನೀಡಲಾಗಿದೆ……

ಮತ್ತಷ್ಟು ಓದಿ

ಸರ್ಕಾರದಿಂದ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ದಂಡಗಳ ವಿವರ ಇಲ್ಲಿದೆ!

ನಿಮ್ಮ ವಾಹನದ ನಿಯಮ ಉಲ್ಲಂಘನೆ ಭಾರೀ ದಂಡಕ್ಕೆ ಕಾರಣವಾಗಬಹುದು. ಪ್ರತಿ ನಿಯಮ ಉಲ್ಲಂಘನೆಗೆ ಹೇರಲಾಗುವ ದಂಡವನ್ನು ತಿಳಿದುಕೊಳ್ಳಿ, ನಿಮ್ಮ ಸುರಕ್ಷತೆಯ ಜೊತೆ ನಿಮ್ಮ ಹಣವನ್ನೂ ಕಾಪಾಡಿ! ನಿಯಮ ಪಾಲಿಸಿ, ದಂಡದಿಂದ ದೂರಿರಿ!

ಮತ್ತಷ್ಟು ಓದಿ

ಪರಿಶಿಷ್ಟಜಾತಿಯವರಿಂದ ಭೂ ಒಡೆತನ ಯೋಜನೆಗೆ ಅರ್ಜಿ ಆಹ್ವಾನ ಈಗಲೇ ಅರ್ಜಿ ಸಲ್ಲಿಸಿ

ಭೂ ರಹಿತ ಮಹಿಳಾ ಕಾರ್ಮಿಕರಿಗೆ ಘಟಕ ವೆಚ್ಚ ₹25 ಲಕ್ಷ / ₹20 ಲಕ್ಷ ರಂತೆ ಶೇ.50% ರಷ್ಟು ಸಹಾಯಧನ ನೀಡಲಾಗುವುದು. …

ಮತ್ತಷ್ಟು ಓದಿ

ಎಲ್ಲ ಗ್ಯಾರಂಟಿಗಳಿಗೆ ಮುಖ್ಯಮಂತ್ರಿಗಳಿಂದ ಅಂತಿಮ ತೀರ್ಪು!

ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಜಾರಿಗೆ ತಂದಿದೆ. ಈ ಯೋಜನೆಗಳಿಗಗಿ ಬಜೆಟ್‌ನಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಈಗಾಗಲೇ ಒಂದು ವರ್ಷ ಪೂರೈಸಿರುವ ಸರ್ಕಾರವು……

ಮತ್ತಷ್ಟು ಓದಿ

ಮೊಬೈಲ್ ಬಳಕೆ ನಿಮ್ಮ ಮಗುವಿನ ಹೃದಯ, ಮನಸ್ಸು ಮತ್ತು ಶೈಕ್ಷಣಿಕ ಯಶಸ್ಸಿಗೆ ಹಾನಿಯುಂಟುಮಾಡುತ್ತಿದೆ!

ಇಂದಿನ ಡಿಜಿಟಲ್ ಯುಗದಲ್ಲಿ, ಮೊಬೈಲ್ ಸಾಧನಗಳು ಮಕ್ಕಳ ಜೀವನದ ಅವಿಭಾಜ್ಯ ಅಂಗವಾಗಿದೆ. ವಿಶೇಷವಾಗಿ ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಕೆ ವೇಗವಾಗಿ ಹೆಚ್ಚುತ್ತಿದೆ. ಚಿಕ್ಕಂದಿನಿಂದಲೇ ಮಕ್ಕಳು ಮನರಂಜನೆ, ಶಿಕ್ಷಣ ಅಥವಾ ಸಂವಹನಕ್ಕಾಗಿ ಮೊಬೈಲ್ ಫೋನ್‌ಗಳನ್ನು ಬಳಸುತ್ತಿದ್ದಾರೆ……

ಮತ್ತಷ್ಟು ಓದಿ

 ಇತಿಹಾಸದಲ್ಲಿ ಅತಿ ದೊಡ್ಡ ಪಾಸ್‌ವರ್ಡ್ ಸೋರಿಕೆ! ನಿಮ್ಮದು   ಸೋರಿಕೆಯಾಗಿರಬಹುದು ಚೆಕ್ ಮಾಡಿ?

ಇಂದಿನ ಡಿಜಿಟಲ್ ಯುಗವನ್ನ ಹ್ಯಾಕರ್‌ಗಳು ದುರುದ್ದೇಶಗಳಿಗೆ ಬಳಸಿಕೊಳ್ಳುತ್ತಾರೆ. ಹ್ಯಾಕರ್‌ಗಳು ವೈಯಕ್ತಿಕ ಮತ್ತು ಕಾರ್ಪೊರೇಟ್ ಡೇಟಾವನ್ನು ಹೆಚ್ಚು ಗುರಿಯಾಗಿಸಿಕೊಂಡಿದ್ದಾರೆ. ಅವರು ನಮ್ಮ ಸಿಸ್ಟಮ್‌ಗಳಲ್ಲಿನ ಮತ್ತು ಮೊಬೈಲ್ ದುರ್ಬಲತೆಗಳನ್ನು ಬಳಸಿಕೊಂಡು, ನಮ್ಮ ಸೂಕ್ಷ್ಮ ಮತ್ತು ಗೌಪ್ಯ ಮಾಹಿತಿಯನ್ನು …..

ಮತ್ತಷ್ಟು ಓದಿ

ಹಿಂದುಳಿದ ವರ್ಗಗಳಿಗೆ ಉಚಿತ NEET ಮತ್ತು JEE ತರಬೇತಿ

2024-25ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಉಚಿತವಾಗಿ ನೀಡುವ NEET ಹಾಗೂ JEE (MAINS & ADVANCED) ಪರೀಕ್ಷಾ ಪೂರ್ವ ತರಬೇತಿಗಳಿಗಾಗಿ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3ಬಿ ಗಳಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ…..

ಮತ್ತಷ್ಟು ಓದಿ

PSI Free Coaching: ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸಹಿತ PSI ತರಬೇತಿ!

2024-25ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಸಬ್ ಇನ್ಸೆಕ್ಟರ್ (PSI)/ಪ್ಯಾರ ಮಿಲಿಟರಿ ಪೂರ್ವ-ನೇಮಕಾತಿ ತರಬೇತಿ ಮತ್ತು 75 ದಿನಗಳ ವಸತಿ ಸಹಿತ ಉಚಿತ ತರಬೇತಿ……

ಮತ್ತಷ್ಟು ಓದಿ
Bhima kannada movie review

Bheema Movie Review:ಭೀಮ ನೈಜತೆಯ ಕರಾಳ ದರ್ಶನ!

ಆಗಸ್ಟ್ 11 ಶುಕ್ರವಾರ ರಂದು ಸ್ಯಾಂಡಲ್‌ವುಡ್ ಸಲಗ ನಟ, ನಿರ್ದೇಶಕ ವಿಜಯ್‌ ಕುಮಾರ್ (ದುನಿಯಾ ವಿಜಿ) ಅವರು ನಿರ್ದೇಶಿಸಿ ನಟಿಸಿರುವ ‘ಭೀಮ’ ಸಿನಿಮಾ ಮಾಸ್‌ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ….

ಮತ್ತಷ್ಟು ಓದಿ
Railway Jobs

ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ 7951 ಜೂನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿ

ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ 7951 ಜೂನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ರೈಲ್ವೆ ನೇಮಕಾತಿ ಮಂಡಳಿ (RRB) ಯಿಂದ ಹೊಸ  ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು……

ಮತ್ತಷ್ಟು ಓದಿ
Traffic fine pay

Check & Pay Karnataka Traffic Challan Online: ನಿಮ್ಮ ವಾಹನಕ್ಕೆ ಫೈನ್ ಬಿದ್ದಿದಿಯ ಇಲ್ಲಿ ಚೆಕ್ ಮಾಡಿ!

ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆ ವಾಹನಗಳಿಗೆ ಸಂಬಂಧಪಟ್ಟ ನಿಯಮಗಳ ಉಲ್ಲಂಘನೆ ಮಾಡಿದವರಿಗೆ ದಂಡ ಬೀಳುತ್ತಿದೆ. ಹೆಲ್ಮೆಟ್ ಧರಿಸದೆ, ಟ್ರಿಪಲ್……….

ಮತ್ತಷ್ಟು ಓದಿ

ರಾಜ್ಯದ 5 ಗ್ಯಾರಂಟಿಗಳಿಗೆ ಮಹತ್ವದ ನಿರ್ಧಾರ, ಗ್ಯಾರಂಟಿಗಳು ಏನಾಗಲಿವೆ…?

2023ರ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ ಭರವಸೆಯನ್ನು ನಂಬಿ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಅಭೂತಪೂರ್ವ 136 ಸ್ಥಾನಗಳನ್ನು ನೀಡಿದ್ದರು……

ಮತ್ತಷ್ಟು ಓದಿ

HSRP ಅಳವಡಿಕೆಗೆ ಕೊನೆ ದಿನಾಂಕ ಮುಂದೂಡಿಕೆ ಅರ್ಜಿ ಸಲ್ಲಿಸುವುದು ಹೇಗೆ

ಹೈಕೋರ್ಟ್ ನಿಂದ HSRP ನಂಬರ್ ಪ್ಲೇಟ್ ಅಳವಡಿಸುವ ಅವಧಿಯನ್ನು ನವೆಂಬರ್ 26 ರ ವರೆಗೆ ಮುಂದೂಡಲಾಗಿದೆ.
ಈಗಾಗಲೇ ಇನ್ನು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿಲ್ಲ ರವರು ಈಗಲೇ ಅರ್ಜಿ ಸಲ್ಲಿಸಿ ಅಳವಡಿಸಿಕೊಳ್ಳಿ.
ಅರ್ಜಿ ಸಲ್ಲಿಸುವುದಾ ವಿಧಾನವನ್ನು ಕೆಳಗೆ ನೀಡಲಾಗಿದೆ…….

ಮತ್ತಷ್ಟು ಓದಿ
why Gold rate high

ಭಾರತದಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವೇನು?

ಇತ್ತೀಚಿನ ವರ್ಷಗಳಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ, ಇದೆಲ್ಲ ನಿಮಗೆ ತಿಳಿದಿರುವ ವಿಷಯ. 1 ಗ್ರಾಂ ಚಿನ್ನ 6000 ರೂಪಾಯಿಗಳನ್ನು ಮೀರಿದೆ. ಕಳೆದ ಒಂದು ವರ್ಷದಲ್ಲಿ, 1 ಗ್ರಾಂ ಚಿನ್ನದ ಬೆಲೆ 1000 ರೂಪಾಯಿಗಳಷ್ಟು ಏರಿಕೆಯಾಗಿದೆ……

ಮತ್ತಷ್ಟು ಓದಿ
SuFromSo Movie Review Kannada

SuFromSo Movie Review Kannada: ನೈಜ ಹಳ್ಳೀ ಜೀವನ, ಹಾಸ್ಯ ಹಾಗೂ ಭಾವನೆಗಳ ಕಥೆ!

ಕನ್ನಡ ಚಿತ್ರರಂಗದಲ್ಲೆ ವಿಶಿಷ್ಟ ಹಾಸ್ಯಭರಿತ ಪ್ರಾಯೋಗಿಕ ಚಲನಚಿತ್ರ ಇದಾಗಿದ್ದು ಪ್ರೀತಿ, ಆತ್ಮ ಹಾಗೂ ದೆವ್ವ ನಂಬಿಕೆಗಳಿಗೂ ಹಾಸ್ಯವನ್ನು ಸೇರಿಸಿ ವಿಶಿಷ್ಟ ರೀತಿಯಲ್ಲಿ ನಿರೂಪಿಸಲಾಗಿದೆ. “ಸು ಫ್ರಮ್ ಸೋ” (Su From So) ಇತ್ತೀಚೆಗೆ ಬಿಡುಗಡೆಯಾಗಿ ಹಳ್ಳಿ ಸಂಸ್ಕೃತಿ-ಭಾವನೆಗಳನ್ನು ಜೊತೆಗೆ ಹಾಸ್ಯದಿಂದ ತುಂಬಾ ಚೆನ್ನಾಗಿ ಹೆಣೆದಿರುವ ಚಿತ್ರವೆಂದು ಪ್ರೇಕ್ಷಕರ, ವಿಮರ್ಶಕರ ಗಮನ ಸೆಳೆಯುತ್ತಿದೆ.   ಕಥಾ ಅಯ್ಕೆ ಮತ್ತು ಗ್ರಾಮೀಣತೆಯ ವೈಶಿಷ್ಟ ಸು ಫ್ರಮ್ ಸೋ(ಸುಲೋಚನಾ ಫ್ರಮ್ ಸೋಮೇಶ್ವರ) ಚಿತ್ರದ ಹಿನ್ನಲೆಯು ಕರಾವಳಿಯ ಒಂದು  ಗ್ರಾಮ ಇಲ್ಲಿ ಪ್ರತಿಯೊಂದು ವಿಷಯವು…

ಮತ್ತಷ್ಟು ಓದಿ
Rajiv Gandhi Vasati Yojane

ರಾಜೀವ್ ಗಾಂಧಿ ವಸತಿ ಯೋಜನೆ: ಬೆಂಗಳೂರಿನಲ್ಲಿ ನಿಮ್ಮ ಕನಸಿನ ಮನೆ ಹೊಂದುವುದು ಈಗ ಸುಲಭ!

Rajiv Gandhi Vasati Yojane Rajiv Gandhi Vasati Yojane : ಬೆಂಗಳೂರು, ಭಾರತದ ಸಿಲಿಕಾನ್ ವ್ಯಾಲಿ, ಒಂದು ಕಡೆ ಅವಕಾಶಗಳ ನಗರವಾದರೆ, ಮತ್ತೊಂದೆಡೆ ಕೈಗೆಟುಕುವ ವಸತಿ ಸವಾಲು. ಆದರೆ ಈಗ, ಕರ್ನಾಟಕ ಸರ್ಕಾರವು ರಾಜೀವ್ ಗಾಂಧಿ ವಸತಿ ಯೋಜನೆಯ (Rajiv Gandhi Vasati Yojana) ಅಡಿಯಲ್ಲಿ ಲಕ್ಷಾಂತರ ಕನಸುಗಳನ್ನು ನನಸಾಗಿಸಲು ಹೊರಟಿದೆ. ಈ ಯೋಜನೆ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ, ವಿಶೇಷವಾಗಿ ಬೀದಿಬದಿ ವ್ಯಾಪಾರಿಗಳು, ಆಟೋ ಚಾಲಕರು, ಕ್ಯಾಬ್ ಡ್ರೈವರ್‌ಗಳು ಮತ್ತು ಇತರ ಕಡಿಮೆ ಆದಾಯದ ಕುಟುಂಬಗಳಿಗೆ…

ಮತ್ತಷ್ಟು ಓದಿ
doora theera yaana movie review in kannada

Doora Theera Yaana Movie Review: ಹೊಂದಾಣಿಕೆಯ ಅನ್ವೇಷಣೆಯ ಹಾದಿಯಲ್ಲಿ ಪ್ರೀತಿ

ಮಾನವ ಸಂಬಂಧಗಳ ಗಂಭೀರತೆ, ಆತ್ಮಾವಲೋಕನೆಯ ಅಗತ್ಯತೆ, ಪ್ರೀತಿಯ ಅರ್ಥಗಳು ಹಾಗೂ ವ್ಯಕ್ತಿಗತ ಸ್ವಾತಂತ್ರ್ಯದ ಮಹತ್ವವನ್ನು ಆಳವಾಗಿ ಪ್ರತಿಬಿಂಬಿಸುವ ಚಿತ್ರ

ಮತ್ತಷ್ಟು ಓದಿ
Karnataka Govt Offers ₹3,500 Monthly Hostel Fee Support for SC Medical & Engineering Students

Karnataka Govt Offers ₹3,500 Monthly Hostel Fee Support for SC Medical & Engineering Students – ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ದೊಡ್ಡ ಸಿಹಿಸುದ್ದಿ! ಪ್ರತಿ ತಿಂಗಳು ರೂ. 3,500 ವಸತಿ ನಿಲಯ ವೆಚ್ಚ ಪಾವತಿ

ಸರ್ಕಾರದಿಂದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಮತ್ತೊಂದು ಮಹತ್ವದ ನಿರ್ಣಯ ಕೈಗೊಂಡಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಸರ್ಕಾರಿ ಮತ್ತು ಖಾಸಗಿ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ದೊಡ್ಡ ಆರ್ಥಿಕ ಸಹಾಯ ನೀಡಲಾಗುತ್ತಿದೆ.

ಮತ್ತಷ್ಟು ಓದಿ

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 2025-26ನೇ ಸಾಲಿಗೆ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ಕೋಚಿಂಗ್ – ಇದೀಗ ಅರ್ಜಿ ಆಹ್ವಾನ

2025-26ನೇ ಸಾಲಿಗೆ ಸಹ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಶಿಖ್ ಹಾಗೂ ಪಾರ್ಸಿ ಸಮುದಾಯದ ಪದವಿ ಪೂರೈಸಿದ ಅಭ್ಯರ್ಥಿಗಳಿಗೆ ಈ ಸಹಾಯದ ಬಾಗಿಲು ತೆರೆಯಲಾಗಿದೆ

ಮತ್ತಷ್ಟು ಓದಿ
South Africa Wins ICC World Test Championship

South Africa Wins ICC World Test Championship: WTC 2025ರಲ್ಲಿ ದಕ್ಷಿಣ ಆಫ್ರಿಕಾದ ಗೆಲುವು ಮತ್ತು ಮೀಸಲಾತಿಯ ಮಹತ್ವ!

2025ರ ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ, ತೆಂಬ ಬವುಮಾ ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯಾದ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿತು. ಈ ಗೆಲುವು ದಕ್ಷಿಣ ಆಫ್ರಿಕಾದ ಕ್ರಿಕೆಟ್ ಇತಿಹಾಸದಲ್ಲಿ…

ಮತ್ತಷ್ಟು ಓದಿ
SSC CGL Recruitment 2025 - Apply Online for 14582 Posts

SSC CGL Recruitment 2025 ಗೆ ಸಿದ್ಧರಾಗಿ – Apply Online for 14582 Posts: ಪರೀಕ್ಷೆ ವಿವರಗಳು ಮತ್ತು ತಯಾರಿ ಟಿಪ್ಸ್

SSC CGL 2025 ಪರೀಕ್ಷೆಯು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಾದ ಆದಾಯ ತೆರಿಗೆ ಇಲಾಖೆ, ಕೇಂದ್ರೀಯ ಉತ್ಪಾದನಾ ತೆರಿಗೆ, ಗೃಹ ಸಚಿವಾಲಯ, ಮತ್ತು ಇತರೆ ಇಲಾಖೆಗಳಲ್ಲಿ…

ಮತ್ತಷ್ಟು ಓದಿ
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.