BSF Head Constable Recruitment 2025: 1121 ಹುದ್ದೆಗಳ ಅಧಿಸೂಚನೆ ಬಿಡುಗಡೆ!
Border Security Force (BSF) ಸಂಸ್ಥೆಯು 2025ನೇ ಸಾಲಿನ ಹೆಡ್ ಕಾನ್ಸ್ಟೇಬಲ್ (Radio Operator – RO ಮತ್ತು Radio Mechanic – RM) ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ…
Border Security Force (BSF) ಸಂಸ್ಥೆಯು 2025ನೇ ಸಾಲಿನ ಹೆಡ್ ಕಾನ್ಸ್ಟೇಬಲ್ (Radio Operator – RO ಮತ್ತು Radio Mechanic – RM) ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ…
Sukanya Samruddhi Yojana (SSY) 2025 Sukanya Samruddhi Yojana (SSY) 2025 – ಪ್ರತಿಯೊಬ್ಬ ಪೋಷಕರೂ ತಮ್ಮ ಹೆಣ್ಣು ಮಗುವಿನ ಭವಿಷ್ಯವು ಉಜ್ವಲವಾಗಿರಬೇಕು ಮತ್ತು ಆರ್ಥಿಕವಾಗಿ ಸುರಕ್ಷಿತವಾಗಿರಬೇಕು ಎಂದು ಕನಸು ಕಾಣುತ್ತಾರೆ. ಹೆಣ್ಣು ಮಕ್ಕಳ ಶಿಕ್ಷಣ, ಮದುವೆ ಮತ್ತು ಇತರ ಪ್ರಮುಖ ಗುರಿಗಳಿಗಾಗಿ ಹಣವನ್ನು ಉಳಿಸುವುದು ಒಂದು ದೊಡ್ಡ ಜವಾಬ್ದಾರಿಯಾಗಿದೆ. ಈ ಜವಾಬ್ದಾರಿಯನ್ನು ಹಗುರಾಗಿಸಲು ಮತ್ತು ಹೆಣ್ಣು ಮಕ್ಕಳ ಭವಿಷ್ಯವನ್ನು ಭದ್ರಪಡಿಸಲು ಭಾರತ ಸರ್ಕಾರವು ಜಾರಿಗೆ ತಂದಿರುವ ಒಂದು ಅದ್ಭುತ ಯೋಜನೆಯೇ “ಸುಕನ್ಯಾ ಸಮೃದ್ಧಿ ಯೋಜನೆ”…
Day 1 – ಭಾರತೀಯ ಸಂವಿಧಾನ ಪರಿಚಯ: 10 MCQs Q1) ಭಾರತದ ಸಂವಿಧಾನ ಜಾರಿಗೆ ಬಂದ ದಿನಾಂಕ ಯಾವುದು? 26 ನವೆಂಬರ್ 1949 26 ಜನವರಿ 1950 15 ಆಗಸ್ಟ್ 1947 26 ಜುಲೈ 1947 Correct: 26-01-1950. ಅಂಗೀಕಾರ 26-11-1949; ಜಾರಿಗೆ 26-01-1950 (ಗಣರಾಜ್ಯ ದಿನ). Q2) Drafting Committee (ಕರಡು ಸಮಿತಿ) ಅಧ್ಯಕ್ಷರು ಯಾರು? ಜವಾಹರಲಾಲ್ ನೆಹರು ಡಾ. ಬಿ.ಆರ್. ಅಂಬೇಡ್ಕರ್ ರಾಜೇಂದ್ರ ಪ್ರಸಾದ್ ಬಿ.ಎನ್. ರಾವ್ Correct: ಡಾ. ಬಿ.ಆರ್. ಅಂಬೇಡ್ಕರ್—ಕರಡು…
ಭಾರತದ ಅತಿ ದೊಡ್ಡ ವಿಮಾ ಸಂಸ್ಥೆಯಾದ Life Insurance Corporation of India (LIC) ಈ ಬಾರಿ ಒಟ್ಟು 841 ಹುದ್ದೆಗಳ ನೇಮಕಾತಿ ಪ್ರಕಟಿಸಿದೆ
2025-26ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ಜಾತಿಯವರ ಆರ್ಥಿಕ ಅಭಿವೃದ್ಧಿ ಮತ್ತು ಸ್ವಾವಲಂಬನೆಗಾಗಿ ಹಲವು ಕಲ್ಯಾಣ ಯೋಜನೆಗಳನ್ನು ಘೋಷಿಸಿದೆ. ಈ ಯೋಜನೆಗಳ ಮೂಲಕ ಉದ್ಯಮ ಆರಂಭಿಸಲು, ಮಹಿಳಾ ಸ್ವಸಹಾಯ ಸಂಘಗಳಿಗೆ ಬೆಂಬಲ ನೀಡಲು, ಭೂರಹಿತ ಮಹಿಳೆಯರಿಗೆ ಕೃಷಿ ಜಮೀನು ಒದಗಿಸಲು ಮತ್ತು ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಸಹಾಯಧನ ಹಾಗೂ ಕಡಿಮೆ ಬಡ್ಡಿದರದ ಸಾಲ ಒದಗಿಸಲಾಗುತ್ತದೆ. ಸ್ವಯಂ ಉದ್ಯೋಗ ನೇರಸಾಲ ಯೋಜನೆಗಳು ಉದ್ದೇಶ: ಕಿರು ಆರ್ಥಿಕ ಚಟುವಟಿಕೆ ಮತ್ತು ಉದ್ಯಮ ಆರಂಭಿಸಲು ಸಹಾಯಧನ + ಕಡಿಮೆ…
State Bank of India (SBI) ಇವತ್ತು (05 ಆಗಸ್ಟ್ 2025) ಅಧಿಕೃತವಾಗಿ SBI Clerk 2025 Notification ಪ್ರಕಟಿಸಿದೆ..
ಬ್ಯಾಂಕ್ನಲ್ಲಿ ಸರ್ಕಾರಿ ಕೆಲಸ ಬಯಸುವ ಅಭ್ಯರ್ಥಿಗಳಿಗೆ ಇದು ದೊಡ್ಡ ಅವಕಾಶ!…
ಕೃಷ್ಣರಾಜ ಸಾಗರ (KRS) ಆಣೆಕಟ್ಟು ಕರ್ನಾಟಕದ ಒಂದು ಐತಿಹಾಸಿಕ ಮತ್ತು ಇಂಜಿನಿಯರಿಂಗ್ ಅದ್ಭುತವಾಗಿದೆ. ಮಂಡ್ಯ, ಮೈಸೂರು ಮತ್ತು ಬೆಂಗಳೂರಿಗೆ ಕುಡಿಯುವ ನೀರು ಮತ್ತು ಕೃಷಿಗೆ ನೀರಾವರಿ ಒದಗಿಸುವ ಈ ಆಣೆಕಟ್ಟು ಕಾವೇರಿ ನದಿಯ ಮೇಲೆ 1932ರಲ್ಲಿ ಪೂರ್ಣಗೊಂಡಿತು..
ಕನ್ನಡ ಚಿತ್ರರಂಗದಲ್ಲೆ ವಿಶಿಷ್ಟ ಹಾಸ್ಯಭರಿತ ಪ್ರಾಯೋಗಿಕ ಚಲನಚಿತ್ರ ಇದಾಗಿದ್ದು ಪ್ರೀತಿ, ಆತ್ಮ ಹಾಗೂ ದೆವ್ವ ನಂಬಿಕೆಗಳಿಗೂ ಹಾಸ್ಯವನ್ನು ಸೇರಿಸಿ ವಿಶಿಷ್ಟ ರೀತಿಯಲ್ಲಿ ನಿರೂಪಿಸಲಾಗಿದೆ. “ಸು ಫ್ರಮ್ ಸೋ” (Su From So) ಇತ್ತೀಚೆಗೆ ಬಿಡುಗಡೆಯಾಗಿ ಹಳ್ಳಿ ಸಂಸ್ಕೃತಿ-ಭಾವನೆಗಳನ್ನು ಜೊತೆಗೆ ಹಾಸ್ಯದಿಂದ ತುಂಬಾ ಚೆನ್ನಾಗಿ ಹೆಣೆದಿರುವ ಚಿತ್ರವೆಂದು ಪ್ರೇಕ್ಷಕರ, ವಿಮರ್ಶಕರ ಗಮನ ಸೆಳೆಯುತ್ತಿದೆ. ಕಥಾ ಅಯ್ಕೆ ಮತ್ತು ಗ್ರಾಮೀಣತೆಯ ವೈಶಿಷ್ಟ ಸು ಫ್ರಮ್ ಸೋ(ಸುಲೋಚನಾ ಫ್ರಮ್ ಸೋಮೇಶ್ವರ) ಚಿತ್ರದ ಹಿನ್ನಲೆಯು ಕರಾವಳಿಯ ಒಂದು ಗ್ರಾಮ ಇಲ್ಲಿ ಪ್ರತಿಯೊಂದು ವಿಷಯವು…
Rajiv Gandhi Vasati Yojane Rajiv Gandhi Vasati Yojane : ಬೆಂಗಳೂರು, ಭಾರತದ ಸಿಲಿಕಾನ್ ವ್ಯಾಲಿ, ಒಂದು ಕಡೆ ಅವಕಾಶಗಳ ನಗರವಾದರೆ, ಮತ್ತೊಂದೆಡೆ ಕೈಗೆಟುಕುವ ವಸತಿ ಸವಾಲು. ಆದರೆ ಈಗ, ಕರ್ನಾಟಕ ಸರ್ಕಾರವು ರಾಜೀವ್ ಗಾಂಧಿ ವಸತಿ ಯೋಜನೆಯ (Rajiv Gandhi Vasati Yojana) ಅಡಿಯಲ್ಲಿ ಲಕ್ಷಾಂತರ ಕನಸುಗಳನ್ನು ನನಸಾಗಿಸಲು ಹೊರಟಿದೆ. ಈ ಯೋಜನೆ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ, ವಿಶೇಷವಾಗಿ ಬೀದಿಬದಿ ವ್ಯಾಪಾರಿಗಳು, ಆಟೋ ಚಾಲಕರು, ಕ್ಯಾಬ್ ಡ್ರೈವರ್ಗಳು ಮತ್ತು ಇತರ ಕಡಿಮೆ ಆದಾಯದ ಕುಟುಂಬಗಳಿಗೆ…