SBI Clerk 2025 Notification: ಜೂನಿಯರ್ ಅಸೋಸಿಯೇಟ್ಸ್ (Clerk) ನೇಮಕಾತಿ
State Bank of India (SBI) ಇವತ್ತು (05 ಆಗಸ್ಟ್ 2025) ಅಧಿಕೃತವಾಗಿ SBI Clerk 2025 Notification ಪ್ರಕಟಿಸಿದೆ..
State Bank of India (SBI) ಇವತ್ತು (05 ಆಗಸ್ಟ್ 2025) ಅಧಿಕೃತವಾಗಿ SBI Clerk 2025 Notification ಪ್ರಕಟಿಸಿದೆ..
ಬ್ಯಾಂಕ್ನಲ್ಲಿ ಸರ್ಕಾರಿ ಕೆಲಸ ಬಯಸುವ ಅಭ್ಯರ್ಥಿಗಳಿಗೆ ಇದು ದೊಡ್ಡ ಅವಕಾಶ!…
ಕೃಷ್ಣರಾಜ ಸಾಗರ (KRS) ಆಣೆಕಟ್ಟು ಕರ್ನಾಟಕದ ಒಂದು ಐತಿಹಾಸಿಕ ಮತ್ತು ಇಂಜಿನಿಯರಿಂಗ್ ಅದ್ಭುತವಾಗಿದೆ. ಮಂಡ್ಯ, ಮೈಸೂರು ಮತ್ತು ಬೆಂಗಳೂರಿಗೆ ಕುಡಿಯುವ ನೀರು ಮತ್ತು ಕೃಷಿಗೆ ನೀರಾವರಿ ಒದಗಿಸುವ ಈ ಆಣೆಕಟ್ಟು ಕಾವೇರಿ ನದಿಯ ಮೇಲೆ 1932ರಲ್ಲಿ ಪೂರ್ಣಗೊಂಡಿತು..
ಕನ್ನಡ ಚಿತ್ರರಂಗದಲ್ಲೆ ವಿಶಿಷ್ಟ ಹಾಸ್ಯಭರಿತ ಪ್ರಾಯೋಗಿಕ ಚಲನಚಿತ್ರ ಇದಾಗಿದ್ದು ಪ್ರೀತಿ, ಆತ್ಮ ಹಾಗೂ ದೆವ್ವ ನಂಬಿಕೆಗಳಿಗೂ ಹಾಸ್ಯವನ್ನು ಸೇರಿಸಿ ವಿಶಿಷ್ಟ ರೀತಿಯಲ್ಲಿ ನಿರೂಪಿಸಲಾಗಿದೆ. “ಸು ಫ್ರಮ್ ಸೋ” (Su From So) ಇತ್ತೀಚೆಗೆ ಬಿಡುಗಡೆಯಾಗಿ ಹಳ್ಳಿ ಸಂಸ್ಕೃತಿ-ಭಾವನೆಗಳನ್ನು ಜೊತೆಗೆ ಹಾಸ್ಯದಿಂದ ತುಂಬಾ ಚೆನ್ನಾಗಿ ಹೆಣೆದಿರುವ ಚಿತ್ರವೆಂದು ಪ್ರೇಕ್ಷಕರ, ವಿಮರ್ಶಕರ ಗಮನ ಸೆಳೆಯುತ್ತಿದೆ. ಕಥಾ ಅಯ್ಕೆ ಮತ್ತು ಗ್ರಾಮೀಣತೆಯ ವೈಶಿಷ್ಟ ಸು ಫ್ರಮ್ ಸೋ(ಸುಲೋಚನಾ ಫ್ರಮ್ ಸೋಮೇಶ್ವರ) ಚಿತ್ರದ ಹಿನ್ನಲೆಯು ಕರಾವಳಿಯ ಒಂದು ಗ್ರಾಮ ಇಲ್ಲಿ ಪ್ರತಿಯೊಂದು ವಿಷಯವು…
Rajiv Gandhi Vasati Yojane Rajiv Gandhi Vasati Yojane : ಬೆಂಗಳೂರು, ಭಾರತದ ಸಿಲಿಕಾನ್ ವ್ಯಾಲಿ, ಒಂದು ಕಡೆ ಅವಕಾಶಗಳ ನಗರವಾದರೆ, ಮತ್ತೊಂದೆಡೆ ಕೈಗೆಟುಕುವ ವಸತಿ ಸವಾಲು. ಆದರೆ ಈಗ, ಕರ್ನಾಟಕ ಸರ್ಕಾರವು ರಾಜೀವ್ ಗಾಂಧಿ ವಸತಿ ಯೋಜನೆಯ (Rajiv Gandhi Vasati Yojana) ಅಡಿಯಲ್ಲಿ ಲಕ್ಷಾಂತರ ಕನಸುಗಳನ್ನು ನನಸಾಗಿಸಲು ಹೊರಟಿದೆ. ಈ ಯೋಜನೆ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ, ವಿಶೇಷವಾಗಿ ಬೀದಿಬದಿ ವ್ಯಾಪಾರಿಗಳು, ಆಟೋ ಚಾಲಕರು, ಕ್ಯಾಬ್ ಡ್ರೈವರ್ಗಳು ಮತ್ತು ಇತರ ಕಡಿಮೆ ಆದಾಯದ ಕುಟುಂಬಗಳಿಗೆ…
ಮಾನವ ಸಂಬಂಧಗಳ ಗಂಭೀರತೆ, ಆತ್ಮಾವಲೋಕನೆಯ ಅಗತ್ಯತೆ, ಪ್ರೀತಿಯ ಅರ್ಥಗಳು ಹಾಗೂ ವ್ಯಕ್ತಿಗತ ಸ್ವಾತಂತ್ರ್ಯದ ಮಹತ್ವವನ್ನು ಆಳವಾಗಿ ಪ್ರತಿಬಿಂಬಿಸುವ ಚಿತ್ರ
ಸರ್ಕಾರದಿಂದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಮತ್ತೊಂದು ಮಹತ್ವದ ನಿರ್ಣಯ ಕೈಗೊಂಡಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಸರ್ಕಾರಿ ಮತ್ತು ಖಾಸಗಿ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ದೊಡ್ಡ ಆರ್ಥಿಕ ಸಹಾಯ ನೀಡಲಾಗುತ್ತಿದೆ.
ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ (Heart Attack) ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಒಮ್ಮೆ ವಯಸ್ಸಾದವರಿಗೆ ಮಾತ್ರ ಸೀಮಿತವಾಗಿದ್ದ ಈ ಆರೋಗ್ಯ ಸಮಸ್ಯೆ ಈಗ ಯುವಕರನ್ನೂ
ಪೂರ್ಣ ಚಂದ್ರ ತೇಜಸ್ವಿ ಅವರು ಬಹುಮುಖ ಬರಹಗಾರ ಮತ್ತು ಕವಿಯಾಗಿದ್ದು, ಅವರು ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಮಹಾಕವಿ ಕುವೆಂಪು ಅವರ ಮಗನಾಗಿ ಸಾಹಿತ್ಯ ಕುಟುಂಬದಲ್ಲಿ ಜನಿಸಿದ ತೇಜಸ್ವಿ ಅವರು ತಮ್ಮದೇ ಆದ ನೆಲೆಯನ್ನು ಕಂಡುಕೊಂಡವರು.
2025-26ನೇ ಸಾಲಿಗೆ ಸಹ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಶಿಖ್ ಹಾಗೂ ಪಾರ್ಸಿ ಸಮುದಾಯದ ಪದವಿ ಪೂರೈಸಿದ ಅಭ್ಯರ್ಥಿಗಳಿಗೆ ಈ ಸಹಾಯದ ಬಾಗಿಲು ತೆರೆಯಲಾಗಿದೆ