ಮುಖ್ಯಾಂಶಗಳು
anganwadi teacher jobs

Anganavadi Requirement: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನೇಮಕಾತಿಗೆ ಅರ್ಜಿ ಆಹ್ವಾನ

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ ಕೆಳಗೆ ನೀಡಿರುವ ಮಾಹಿತಿ ಜೊತೆಗೆ ಅಧಿಸೂಚನೆ ಸಂಪೂರ್ಣ ಓದಿ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸುವ ವಿಧಾನದ ಕೈಪಿಡಿಯನ್ನು ಕೆಳಗೆ ಲಿಂಕ್ ನಲ್ಲಿ ನೀಡಲಾಗಿದೆ.

ಮತ್ತಷ್ಟು ಓದಿ
Government jobs

MTS – CBIC/CBN: 8326 ಕೇಂದ್ರ ಸಿಬ್ಬಂದಿ ನೇಮಕಾತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನ

MTS : 18-25 ವರ್ಷಗಳು (ಅಂದರೆ 02.08.1999 ಕ್ಕಿಂತ ಮೊದಲು ಜನಿಸಿದ ಅಭ್ಯರ್ಥಿಗಳು ಮತ್ತು 1.08.2006 ನಂತರ ಇಲ್ಲ )
• CBIC ಮತ್ತು CBN ನಲ್ಲಿ ಹವಾಲ್ದಾರ್: 18-27
ವರ್ಷಗಳು (ಅಂದರೆ 02.08.1997 ಕ್ಕಿಂತ ಮೊದಲು ಜನಿಸಿದ ಅಭ್ಯರ್ಥಿಗಳು ಮತ್ತು
01.08.2006 ಕ್ಕಿಂತ ನಂತರ ಇಲ್ಲ )……..

ಮತ್ತಷ್ಟು ಓದಿ
Traffic fine pay

Check & Pay Karnataka Traffic Challan Online: ನಿಮ್ಮ ವಾಹನಕ್ಕೆ ಫೈನ್ ಬಿದ್ದಿದಿಯ ಇಲ್ಲಿ ಚೆಕ್ ಮಾಡಿ!

ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆ ವಾಹನಗಳಿಗೆ ಸಂಬಂಧಪಟ್ಟ ನಿಯಮಗಳ ಉಲ್ಲಂಘನೆ ಮಾಡಿದವರಿಗೆ ದಂಡ ಬೀಳುತ್ತಿದೆ. ಹೆಲ್ಮೆಟ್ ಧರಿಸದೆ, ಟ್ರಿಪಲ್……….

ಮತ್ತಷ್ಟು ಓದಿ

ಸಾರಿಗೆ ಇಲಾಖೆ: ಮೋಟಾರು ವಾಹನ ನಿರೀಕ್ಷಕರ ಭರ್ತಿಗೆ ಕೆಪಿಎನ್ಸಿ ಅಧಿಸೂಚನೆ ಪ್ರಕಟ

ಹುದ್ದೆ ಸಂಖ್ಯೆ: 76• ಮೋಟಾರು ವಾಹನ ನಿರೀಕ್ಷಕರು (ಉಳಿಕೆ ಮೂಲ ವೃಂದ) : 70• ಮೋಟಾರು ವಾಹನ ನಿರೀಕ್ಷಕರು (ಹೈದರಾಬಾದ್ ಕರ್ನಾಟಕ) : 6 ಶೈಕ್ಷಣಿಕ ಅರ್ಹತೆ:• ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಾಸ್ ಮಾಡಿರಬೇಕು. (ಕೆಳಗಿನವುಗಳಲ್ಲಿ ಯಾವುದಾದರೂ ಒಂದು ಮಾಡಿರಬೇಕು)• ಆಟೋಮೊಬೈಲ್ ಇಂಜಿನಿಯರಿಂಗ್ • ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮ (3 ವರ್ಷ) ಪಾಸ್ ಮಾಡಿರಬೇಕು.• ಬಿ.ಟೆಕ್ ಇನ್ ಆಟೋಮೊಬೈಲ್ ಇಂಜಿನಿಯರಿಂಗ್ • ಬಿ.ಟೆಕ್ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ಜೊತೆಗೆ ಚಾಲನ ಪರವಾನಗಿ ಹೊಂದಿರಬೇಕು. ವಯೋಮಿತಿ:ಕನಿಷ್ಠ 18 ವರ್ಷ…

ಮತ್ತಷ್ಟು ಓದಿ

OBC ಅಭ್ಯರ್ಥಿಗಳಿಗೆ ಸಮವಸ್ತ್ರ (UNIFORMED) ಸೇವೆಗಳ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಭಾರತೀಯ ಸೇನೆ, ಭದ್ರತಾ ಪಡೆ ಮತ್ತು ರಾಜ್ಯ ಪೊಲೀಸ್ ಇತರ ಸಮವಸ್ತ್ರ ಸೇವೆಗಳಿಗೆ ಸೇರಲು ಬಯಸಿರುವ ಹಿಂದುಳಿದ ವರ್ಗಗಳ……

ಮತ್ತಷ್ಟು ಓದಿ

ರಾಜ್ಯದ 5 ಗ್ಯಾರಂಟಿಗಳಿಗೆ ಮಹತ್ವದ ನಿರ್ಧಾರ, ಗ್ಯಾರಂಟಿಗಳು ಏನಾಗಲಿವೆ…?

2023ರ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ ಭರವಸೆಯನ್ನು ನಂಬಿ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಅಭೂತಪೂರ್ವ 136 ಸ್ಥಾನಗಳನ್ನು ನೀಡಿದ್ದರು……

ಮತ್ತಷ್ಟು ಓದಿ

ಮಾನಸಿಕ ಸಮಸ್ಯೆಗಳು ಮತ್ತು ಒತ್ತಡದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಹೆಲ್ಪ್ ಲೈನ್

ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಒತ್ತಡದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸಹಾಯ ಮಾಡಲು ಟೆಲಿ ಮನಸ್ ಹೆಲ್ಪ್ ಲೈನ್ ರಾಜ್ಯದಾದ್ಯಂತ ಲಭ್ಯವಿದೆ……

ಮತ್ತಷ್ಟು ಓದಿ

ಕರ್ನಾಟಕ ಸರ್ಕಾರ: ಸೋಶಿಯಲ್ ಮೀಡಿಯಾ ಸುದ್ದಿಗಳ ಸತ್ಯಾಸತ್ಯತೆ ತಿಳಿಯಲು ಜಾಲತಾಣ

ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ಸುದ್ದಿಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರ ಸುದ್ದಿಯ ನಿಕರತೆ ತಿಳಿಯಲು ತನ್ನದೇ ಹೊಸ ವೆಬ್ಸೈಟ್ ಮಾಡಿದೆ. ಇದರಲ್ಲಿ ನಿಮ್ಮಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಸತ್ಯಾಸತ್ಯತೆ ತಿಳಿಯಲು ನಿಮ್ಮಲ್ಲಿರುವ ವಿಡಿಯೋ/ಚಿತ್ರ/ಪೋಸ್ಟ್‌ ಲಿಂಕ್‌ ಅನ್ನು https://satya.karnataka.gov.in/ ಈ ಮೇಲಿನ ಲಿಂಕ್ ಜೊತೆ ಹಂಚಿಕೊಳ್ಳಿ. ಪರಿಶೀಲಿಸಿ, ನಿಖರ ಮಾಹಿತಿಯನ್ನು ತಿಳಿದುಕೊಳ್ಳಿ ಸಾಕಷ್ಟು ಫೇಕ್ ಸುದ್ದಿಗಳನ್ನು ಮೊದಲೇ ಅಪ್ಡೇಟ್ ಮಾಡಲಾಗಿರುತ್ತದೆ ನಿಮ್ಮಲ್ಲಿ ಇನ್ನಿತರ ಸುದ್ದಿಗಳು ಇದ್ದರೆ ಇಲ್ಲಿ ತಿಳಿಸಿ ಸತ್ಯಾಸತ್ಯತೆ ತಿಳಿಯಿರಿ.

ಮತ್ತಷ್ಟು ಓದಿ
Modi election win

NDA ಮೀಟಿಂಗ್: 300ಕ್ಕೂ ಹೆಚ್ಚು ಸ್ಥಾನಗಳ ಬೆಂಬಲದೊಂದಿಗೆ ಸರ್ಕಾರ ರಚಿಸಲು ತೀರ್ಮಾನ!

NDA ಮೈತ್ರಿ ಪಕ್ಷಗಳು ಇಂದು ಸಂಸದರನ್ನು ಒಳಗೊಂಡಂತೆ ಮೀಟಿಂಗ್ ಮಾಡಿದರು ಇದರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡ, ನರೇಂದ್ರ ಮೋದಿ, ಅಮಿತ್ ಶಾ ಜೊತೆಗೆ NDA ಮಿತ್ರಪಕ್ಷಗಳು ಸೇರಿದ್ದವು…………..

ಮತ್ತಷ್ಟು ಓದಿ
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.