ಮುಖ್ಯಾಂಶಗಳು
Karnataka 2nd PUC Result 2025 online

2nd PUC Result 2025 Karnataka: ದ್ವಿತೀಯ ಪಿಯುಸಿ ಫಲಿತಾಂಶ ಇಲ್ಲಿ ನೋಡಿ! – Direct Link

ಈ ಇಲ್ಲಿ ಫಲಿತಾಂಶವನ್ನು ಹೇಗೆ ಪರಿಶೀಲಿಸುವುದು, ಯಾವ ವೆಬ್‌ಸೈಟ್ ಬಳಸಬೇಕು, ಮತ್ತು ಫಲಿತಾಂಶದ ನಂತರ ಏನು ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ…

ಮತ್ತಷ್ಟು ಓದಿ
agniveer army recruitment 2025

Indian Navy New Recruitment 2025: ಭಾರತೀಯ ನೌಕಾಪಡೆಯಲ್ಲಿ ಆಗ್ನಿವೀರ್ ನೇಮಕಾತಿ ಅರ್ಜಿ ಆಹ್ವಾನ!

ಮೆಟ್ರಿಕ್ ರಿಕ್ರೂಟ್ (MR) ಮತ್ತು ಸೀನಿಯರ್ ಸೆಕೆಂಡರಿ ರಿಕ್ರೂಟ್ (SSR) ಸ್ಥಾನಗಳಿಗೆ ಅಗ್ನೀವೀರ್ ಅಭ್ಯರ್ಥಿಗಳ ನೇಮಕಾತಿಯನ್ನು 02/2025, 01/2026, ಮತ್ತು 02/2026 ಬ್ಯಾಚ್‌ಗಳಿಗಾಗಿ ಭಾರತೀಯ ನೌಕಾಪಡೆ ಘೋಷಿಸಿದೆ.

ಮತ್ತಷ್ಟು ಓದಿ
kuvempu information in kannada

Kuvempu Information in Kannada : ವಿಶ್ವ ಮಾನವ ಸಾಹಿತ್ಯಿಕ ದಿಗ್ಗಜ ಕುವೆಂಪು ಮತ್ತು ಮೈಸೂರು ವಿಶ್ವವಿದ್ಯಾನಿಲಯ

ಪೂರ್ಣ ಹೆಸರು ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ, ಕನ್ನಡ ಸಾಹಿತ್ಯದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು ಮತ್ತು ಪ್ರಭಾವಿ ಕವಿ, ನಾಟಕಕಾರ ಮತ್ತು ಕಾದಂಬರಿಕಾರ…

ಮತ್ತಷ್ಟು ಓದಿ
Free Coaching for UPSC Prelims 2024-25 :SC/ST

Free Coaching for UPSC Prelims 2024-25: SC/ST ಅಭ್ಯರ್ಥಿಗಳಿಗೆ ಉಚಿತ ಯುಪಿಎಸ್ಸಿ ತರಬೇತಿಗೆ ಅರ್ಜಿ ಆಹ್ವಾನ

2024 – 2025ರ ಸಮಾಜ ಕಲ್ಯಾಣದ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ UPSC….

ಮತ್ತಷ್ಟು ಓದಿ

ನಾಲ್ಕು ವರ್ಷಗಳ ಪದವಿ ಯಶಸ್ಸಿಗೆ ಮುಖ್ಯ ಅಲ್ಲಾ!
College is Overated – ಎಲೋನ್ ಮಸ್ಕ್

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಕಂಪನಿಗಳ ಮಾಲಿಕವಿಶ್ವದ 1 ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್, ಕಾಲೇಜು ಶಿಕ್ಷಣವು “ಅತಿಯಾಗಿದೆ” ಎಂದು ಪ್ರತಿಪಾದಿಸುವ ಮೂಲಕ ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಟ್ರಂಪ್ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುವಾಗ, ಮಸ್ಕ್ ಅವರು ನಾಲ್ಕು ವರ್ಷಗಳ ಪದವಿಯನ್ನು ಪಡೆಯುವುದು ಸಾಧನೆಯ ಏಕೈಕ ಮಾರ್ಗವಲ್ಲ ಮತ್ತು ಯಶಸ್ಸಿಗೆ ಪದವಿಗಳು ಅಗತ್ಯವಿಲ್ಲ ಎಂದು ಒತ್ತಿ ಹೇಳಿದರು, ನೈಜ-ಪ್ರಪಂಚದ ಕೌಶಲ್ಯಗಳು, ಸೃಜನಶೀಲತೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಉತ್ಸಾಹವು ಸಾಂಪ್ರದಾಯಿಕ ಶಿಕ್ಷಣಕ್ಕಿಂತ ಹೆಚ್ಚು ಮುಖ್ಯವಾಗಿದೆ. ಮಸ್ಕ್ ಅವರು ಸ್ವಂತ ಅನುಭವದೊಂದಿಗೆ ಅಭಿಪ್ರಾಯ…

ಮತ್ತಷ್ಟು ಓದಿ

ಬೆಂಗಳೂರಿಗೆ ವಿಮಾನ ಟ್ಯಾಕ್ಸಿಗಳು: 19 ನಿಮಿಷದಲ್ಲಿ ವಿಮಾನ ನಿಲ್ದಾಣಕ್ಕೆ!

ಬೆಂಗಳೂರು ನಗರವು ತನ್ನ ಕಗ್ಗಂಟಾದ ವಾಹನ ದಟ್ಟಣೆ (Traffic) ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ಮತ್ತು ಸರ್‍ಲಾ ಏವಿಯೇಷನ್ ಸಹಯೋಗದೊಂದಿಗೆ, ಹೊಸ ಎಲೆಕ್ಟ್ರಿಕ್ eVTOL (ಇಲೆಕ್ಟ್ರಿಕ್ ವರ್ಟಿಕಲ್ ಟೇಕ್ಆಫ್ ಅಂಡ್ ಲ್ಯಾಂಡಿಂಗ್) ವಿಮಾನಗಳನ್ನು ಪರಿಚಯಿಸುತ್ತಿದೆ……

ಮತ್ತಷ್ಟು ಓದಿ

ಎರಡು ತಿಂಗಳ 4000 ಸಾವಿರ ಗೃಹ ಲಕ್ಷ್ಮಿ ಹಣ! ಈಗಲೇ ಚೆಕ್ ಮಾಡಿ

Gruha Lakshmi amount: ಈ ದಿನದಂದು ನಿಮ್ಮ ಖಾತೆಗೆ 4000.ರೂ ಗೃಹಲಕ್ಷ್ಮೀ ಹಣ ಬರಲಿದೆ. ಗೃಹಲಕ್ಷ್ಮಿ ಹಣ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಗೃಹಲಕ್ಷ್ಮಿ ಹಣ ಮಹಿಳೆಯರ ಖಾತೆಗೆ ಬಂದಿಲ್ಲ……

ಮತ್ತಷ್ಟು ಓದಿ
How to apply prize money scholarship

ಸಮಾಜ ಕಲ್ಯಾಣ ಇಲಾಖೆ Prize Money 2024 Apply Online: SC – ST ವಿದ್ಯಾರ್ಥಿ Prize Money ಗೆ ಅರ್ಜಿ ಸಲ್ಲಿಸುವ ವಿಧಾನ!

ಕರ್ನಾಟಕ ಸರ್ಕಾರವು ಪ್ರತಿ ವರ್ಷ ರಾಜ್ಯದ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ವರ್ಗ (ST) ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ (Prize Money) ನೀಡುವ ಯೋಜನೆ ರೂಪಿಸಿದೆ. ಪ್ರಥಮ ದರ್ಜೆ ಎಂದರೆ 60% ಮೇಲೆ ಶೇಕಡಾವಾರು ಅಂಕ ತೆಗಡಿರುವ ವಿದ್ಯಾರ್ಥಿಗಳಿಗೆ ಮತ್ತು ಇದು ವಿಶೇಷವಾಗಿ PUC ಮತ್ತು SSLC ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ. ಈ ಲೇಖನದಲ್ಲಿ, ಈ ಯೋಜನೆಗೆ ಅರ್ಜಿ ಹಾಕುವ ವಿಧಾನ ಮತ್ತು ಅರ್ಹತೆಗಳ ಕುರಿತು ವಿವರ ನೀಡಲಾಗಿದೆ……

ಮತ್ತಷ್ಟು ಓದಿ

ಸರ್ಕಾರದಿಂದ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ದಂಡಗಳ ವಿವರ ಇಲ್ಲಿದೆ!

ನಿಮ್ಮ ವಾಹನದ ನಿಯಮ ಉಲ್ಲಂಘನೆ ಭಾರೀ ದಂಡಕ್ಕೆ ಕಾರಣವಾಗಬಹುದು. ಪ್ರತಿ ನಿಯಮ ಉಲ್ಲಂಘನೆಗೆ ಹೇರಲಾಗುವ ದಂಡವನ್ನು ತಿಳಿದುಕೊಳ್ಳಿ, ನಿಮ್ಮ ಸುರಕ್ಷತೆಯ ಜೊತೆ ನಿಮ್ಮ ಹಣವನ್ನೂ ಕಾಪಾಡಿ! ನಿಯಮ ಪಾಲಿಸಿ, ದಂಡದಿಂದ ದೂರಿರಿ!

ಮತ್ತಷ್ಟು ಓದಿ

ಪರಿಶಿಷ್ಟಜಾತಿಯವರಿಂದ ಭೂ ಒಡೆತನ ಯೋಜನೆಗೆ ಅರ್ಜಿ ಆಹ್ವಾನ ಈಗಲೇ ಅರ್ಜಿ ಸಲ್ಲಿಸಿ

ಭೂ ರಹಿತ ಮಹಿಳಾ ಕಾರ್ಮಿಕರಿಗೆ ಘಟಕ ವೆಚ್ಚ ₹25 ಲಕ್ಷ / ₹20 ಲಕ್ಷ ರಂತೆ ಶೇ.50% ರಷ್ಟು ಸಹಾಯಧನ ನೀಡಲಾಗುವುದು. …

ಮತ್ತಷ್ಟು ಓದಿ
ganga kalyana yojane

ಪರಿಶಿಷ್ಟಜಾತಿಯವರಿಂದ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನ ಈಗಲೇ ಅರ್ಜಿ ಸಲ್ಲಿಸಿ

ಪರಿಶಿಷ್ಟ ಜಾತಿಯ ರೈತರಿಗೆ ಕೊಳವೆಬಾವಿ ಕೊರೆದು ಪಂಪ್ಸೆಟ್ ಮತ್ತು ವಿದ್ಯುತ್ ಅಳವಡಿಸಿ….

ಮತ್ತಷ್ಟು ಓದಿ

ಎಲ್ಲ ಗ್ಯಾರಂಟಿಗಳಿಗೆ ಮುಖ್ಯಮಂತ್ರಿಗಳಿಂದ ಅಂತಿಮ ತೀರ್ಪು!

ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಜಾರಿಗೆ ತಂದಿದೆ. ಈ ಯೋಜನೆಗಳಿಗಗಿ ಬಜೆಟ್‌ನಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಈಗಾಗಲೇ ಒಂದು ವರ್ಷ ಪೂರೈಸಿರುವ ಸರ್ಕಾರವು……

ಮತ್ತಷ್ಟು ಓದಿ

ಮೊಬೈಲ್ ಬಳಕೆ ನಿಮ್ಮ ಮಗುವಿನ ಹೃದಯ, ಮನಸ್ಸು ಮತ್ತು ಶೈಕ್ಷಣಿಕ ಯಶಸ್ಸಿಗೆ ಹಾನಿಯುಂಟುಮಾಡುತ್ತಿದೆ!

ಇಂದಿನ ಡಿಜಿಟಲ್ ಯುಗದಲ್ಲಿ, ಮೊಬೈಲ್ ಸಾಧನಗಳು ಮಕ್ಕಳ ಜೀವನದ ಅವಿಭಾಜ್ಯ ಅಂಗವಾಗಿದೆ. ವಿಶೇಷವಾಗಿ ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಕೆ ವೇಗವಾಗಿ ಹೆಚ್ಚುತ್ತಿದೆ. ಚಿಕ್ಕಂದಿನಿಂದಲೇ ಮಕ್ಕಳು ಮನರಂಜನೆ, ಶಿಕ್ಷಣ ಅಥವಾ ಸಂವಹನಕ್ಕಾಗಿ ಮೊಬೈಲ್ ಫೋನ್‌ಗಳನ್ನು ಬಳಸುತ್ತಿದ್ದಾರೆ……

ಮತ್ತಷ್ಟು ಓದಿ

 ಇತಿಹಾಸದಲ್ಲಿ ಅತಿ ದೊಡ್ಡ ಪಾಸ್‌ವರ್ಡ್ ಸೋರಿಕೆ! ನಿಮ್ಮದು   ಸೋರಿಕೆಯಾಗಿರಬಹುದು ಚೆಕ್ ಮಾಡಿ?

ಇಂದಿನ ಡಿಜಿಟಲ್ ಯುಗವನ್ನ ಹ್ಯಾಕರ್‌ಗಳು ದುರುದ್ದೇಶಗಳಿಗೆ ಬಳಸಿಕೊಳ್ಳುತ್ತಾರೆ. ಹ್ಯಾಕರ್‌ಗಳು ವೈಯಕ್ತಿಕ ಮತ್ತು ಕಾರ್ಪೊರೇಟ್ ಡೇಟಾವನ್ನು ಹೆಚ್ಚು ಗುರಿಯಾಗಿಸಿಕೊಂಡಿದ್ದಾರೆ. ಅವರು ನಮ್ಮ ಸಿಸ್ಟಮ್‌ಗಳಲ್ಲಿನ ಮತ್ತು ಮೊಬೈಲ್ ದುರ್ಬಲತೆಗಳನ್ನು ಬಳಸಿಕೊಂಡು, ನಮ್ಮ ಸೂಕ್ಷ್ಮ ಮತ್ತು ಗೌಪ್ಯ ಮಾಹಿತಿಯನ್ನು …..

ಮತ್ತಷ್ಟು ಓದಿ

ಹಿಂದುಳಿದ ವರ್ಗಗಳಿಗೆ ಉಚಿತ NEET ಮತ್ತು JEE ತರಬೇತಿ

2024-25ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಉಚಿತವಾಗಿ ನೀಡುವ NEET ಹಾಗೂ JEE (MAINS & ADVANCED) ಪರೀಕ್ಷಾ ಪೂರ್ವ ತರಬೇತಿಗಳಿಗಾಗಿ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3ಬಿ ಗಳಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ…..

ಮತ್ತಷ್ಟು ಓದಿ

PSI Free Coaching: ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸಹಿತ PSI ತರಬೇತಿ!

2024-25ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಸಬ್ ಇನ್ಸೆಕ್ಟರ್ (PSI)/ಪ್ಯಾರ ಮಿಲಿಟರಿ ಪೂರ್ವ-ನೇಮಕಾತಿ ತರಬೇತಿ ಮತ್ತು 75 ದಿನಗಳ ವಸತಿ ಸಹಿತ ಉಚಿತ ತರಬೇತಿ……

ಮತ್ತಷ್ಟು ಓದಿ

Bheema Movie Review:ಭೀಮ ನೈಜತೆಯ ಕರಾಳ ದರ್ಶನ!

ಆಗಸ್ಟ್ 11 ಶುಕ್ರವಾರ ರಂದು ಸ್ಯಾಂಡಲ್‌ವುಡ್ ಸಲಗ ನಟ, ನಿರ್ದೇಶಕ ವಿಜಯ್‌ ಕುಮಾರ್ (ದುನಿಯಾ ವಿಜಿ) ಅವರು ನಿರ್ದೇಶಿಸಿ ನಟಿಸಿರುವ ‘ಭೀಮ’ ಸಿನಿಮಾ ಮಾಸ್‌ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ….

ಮತ್ತಷ್ಟು ಓದಿ

ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ 7951 ಜೂನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿ

ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ 7951 ಜೂನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ರೈಲ್ವೆ ನೇಮಕಾತಿ ಮಂಡಳಿ (RRB) ಯಿಂದ ಹೊಸ  ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು……

ಮತ್ತಷ್ಟು ಓದಿ

Check & Pay Karnataka Traffic Challan Online: ನಿಮ್ಮ ವಾಹನಕ್ಕೆ ಫೈನ್ ಬಿದ್ದಿದಿಯ ಇಲ್ಲಿ ಚೆಕ್ ಮಾಡಿ!

ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆ ವಾಹನಗಳಿಗೆ ಸಂಬಂಧಪಟ್ಟ ನಿಯಮಗಳ ಉಲ್ಲಂಘನೆ ಮಾಡಿದವರಿಗೆ ದಂಡ ಬೀಳುತ್ತಿದೆ. ಹೆಲ್ಮೆಟ್ ಧರಿಸದೆ, ಟ್ರಿಪಲ್……….

ಮತ್ತಷ್ಟು ಓದಿ

ರಾಜ್ಯದ 5 ಗ್ಯಾರಂಟಿಗಳಿಗೆ ಮಹತ್ವದ ನಿರ್ಧಾರ, ಗ್ಯಾರಂಟಿಗಳು ಏನಾಗಲಿವೆ…?

2023ರ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ ಭರವಸೆಯನ್ನು ನಂಬಿ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಅಭೂತಪೂರ್ವ 136 ಸ್ಥಾನಗಳನ್ನು ನೀಡಿದ್ದರು……

ಮತ್ತಷ್ಟು ಓದಿ

HSRP ಅಳವಡಿಕೆಗೆ ಕೊನೆ ದಿನಾಂಕ ಮುಂದೂಡಿಕೆ ಅರ್ಜಿ ಸಲ್ಲಿಸುವುದು ಹೇಗೆ

ಹೈಕೋರ್ಟ್ ನಿಂದ HSRP ನಂಬರ್ ಪ್ಲೇಟ್ ಅಳವಡಿಸುವ ಅವಧಿಯನ್ನು ನವೆಂಬರ್ 26 ರ ವರೆಗೆ ಮುಂದೂಡಲಾಗಿದೆ.
ಈಗಾಗಲೇ ಇನ್ನು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿಲ್ಲ ರವರು ಈಗಲೇ ಅರ್ಜಿ ಸಲ್ಲಿಸಿ ಅಳವಡಿಸಿಕೊಳ್ಳಿ.
ಅರ್ಜಿ ಸಲ್ಲಿಸುವುದಾ ವಿಧಾನವನ್ನು ಕೆಳಗೆ ನೀಡಲಾಗಿದೆ…….

ಮತ್ತಷ್ಟು ಓದಿ

ಭಾರತದಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವೇನು?

ಇತ್ತೀಚಿನ ವರ್ಷಗಳಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ, ಇದೆಲ್ಲ ನಿಮಗೆ ತಿಳಿದಿರುವ ವಿಷಯ. 1 ಗ್ರಾಂ ಚಿನ್ನ 6000 ರೂಪಾಯಿಗಳನ್ನು ಮೀರಿದೆ. ಕಳೆದ ಒಂದು ವರ್ಷದಲ್ಲಿ, 1 ಗ್ರಾಂ ಚಿನ್ನದ ಬೆಲೆ 1000 ರೂಪಾಯಿಗಳಷ್ಟು ಏರಿಕೆಯಾಗಿದೆ……

ಮತ್ತಷ್ಟು ಓದಿ

ಕರ್ನಾಟಕದ ನಂದಿನಿ ಬ್ರ್ಯಾಂಡ್ ಸ್ಕಾಟ್ಲೆಂಡ್‌ ಮತ್ತು ಐರ್ಲೆಂಡ್‌ ಕ್ರಿಕೆಟ್‌ ತಂಡಗಳಿಗೆ ಸ್ಪಾನ್ಸರ್

ನಂದಿನಿ ಡೈರಿ ಬ್ರ್ಯಾಂಡ್‌ಗೆ ಹೆಸರುವಾಸಿಯಾದ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್)….

ಮತ್ತಷ್ಟು ಓದಿ
Ambedkar Writings and Speeches in English

Ambedkar Writings and Speeches in English: Exploring the Writings and Speeches of Dr. B.R. Ambedkar

Discover the profound insights of Dr. B.R. Ambedkar through his writings and speeches in English. This collection highlights his pivotal ideas on social justice, equality, and the empowerment of marginalized communities, reflecting his legacy as a champion of human rights. Explore the power of Ambedkar’s words and their relevance today.

ಮತ್ತಷ್ಟು ಓದಿ
what to do after PUC

What to do after 2nd PUC ?: ದ್ವಿತೀಯ ಪಿಯುಸಿ ನಂತರ ಏನು ಮಾಡಬೇಕು?

ದ್ವಿತೀಯ ಪಿಯುಸಿ ಫಲಿತಾಂಶ 2025 ನಂತರ ಏನು ಮಾಡಬೇಕು? ಕೋರ್ಸ್‌ಗಳು, ಉದ್ಯೋಗ, ಮತ್ತು ಪೂರಕ ಪರೀಕ್ಷೆ ಬಗ್ಗೆ ಸಂಪೂರ್ಣ ಮಾರ್ಗದರ್ಶನ ಇಲ್ಲಿ ತಿಳಿಯಿರಿ.

ಮತ್ತಷ್ಟು ಓದಿ
How to apply prize money scholarship

How to apply prize money scholarship: ಸಮಾಜ ಕಲ್ಯಾಣ ಇಲಾಖೆ Prize Money 2024 Apply Online: SC – ST ವಿದ್ಯಾರ್ಥಿ Prize Money ಗೆ ಅರ್ಜಿ ಸಲ್ಲಿಸುವ ವಿಧಾನ!

ಕರ್ನಾಟಕ ಸರ್ಕಾರವು ಪ್ರತಿ ವರ್ಷ ರಾಜ್ಯದ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ (Prize Money) ನೀಡುವ ಯೋಜನೆ ರೂಪಿಸಿದೆ…

ಮತ್ತಷ್ಟು ಓದಿ
How to Protect Your Skin from the Sun

How to Protect Your Skin from the Sun: ಬೇಸಿಗೆ ಬಿಸಿಲಿನಿಂದ ನಿಮ್ಮ ಮುಖವನ್ನು ರಕ್ಷಿಸುವುದು ಹೇಗೆ?

2025 ರಲ್ಲಿ ಬೇಸಿಗೆ ಸಮೀಪಿಸುತ್ತಿದ್ದಂತೆ, ಸೂರ್ಯನ ಕಿರಣಗಳು ಬಲಗೊಳ್ಳುತ್ತವೆ, ಇದು ಚರ್ಮದ ರಕ್ಷಣೆಗೆ ಆದ್ಯತೆ ನೀಡುವುದು ಅತ್ಯಗತ್ಯವಾಗಿರುತ್ತದೆ…

ಮತ್ತಷ್ಟು ಓದಿ
Adarsha Vidyalaya Application 2025

Adarsha Vidyalaya Application 2025: ಆದರ್ಶ ವಿದ್ಯಾಲಯ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಕರ್ನಾಟಕದ ಆದರ್ಶ ವಿದ್ಯಾಲಯಗಳು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಿಂದ ಅರ್ಹ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು…..

ಮತ್ತಷ್ಟು ಓದಿ
KSOU mysore

KSOU Application 2025 – ನೀವು ಮನೆಯಲ್ಲಿಯೇ ನಿಮ್ಮ ಪದವಿಯನ್ನು ಪೂರ್ಣಗೊಳಿಸಬಹುದು.

KSOU Mysore : ಮೈಸೂರು ಮೂಲದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು (KSOU) ತನ್ನ ಸಾಂಪ್ರದಾಯಿಕ ಮುಕ್ತ ದೂರ ಶಿಕ್ಷಣ ಕೋರ್ಸ್‌ಗಳು ಮತ್ತು ರಾಜ್ಯಾದ್ಯಂತ ಆನ್‌ಲೈನ್ ಕೋರ್ಸ್‌ಗಳನ್ನು ರಾಷ್ಟ್ರವ್ಯಾಪಿ ಆನ್‌ಲೈನ್ ಕೋರ್ಸ್‌ಗಳನ್ನು ಪ್ರಾರಂಭಿಸಿದೆ. ಎರಡು ಶೈಕ್ಷಣಿಕ ಕಾರ್ಯಕ್ರಮಗಳನ್ನು (ಪ್ರೊಗ್ರಾಂಗಳನ್ನು) ಏಕ ಕಾಲದಲ್ಲಿ ಓದಲು ಅವಕಾಶವಿರುತ್ತದೆ ಹಾಗೆ, ಇಂಟರ್ನ್ ಶಿಪ್ ಮೂಲಕ ಸ್ಟೆಫೆಂಡ್ ಗಳಿಸುವ ಅವಕಾಶಗಳಿವೆ. 2024-25 ರ ಜನವರಿ ಆವೃತ್ತಿಗೆ ಪ್ರಥಮ ವರ್ಷದ ಒಡಿಎಲ್ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಮತ್ತು ವೃತ್ತಿಪರರಾಗಿ…

ಮತ್ತಷ್ಟು ಓದಿ
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.